ಹೊಹಿತೊಂದು ಜೀವ ಮುಕ್ತಿಯಹಿತಿಂದು,
ಮುಗಿಲ ಮುಟ್ಟಿ ಬಾನ ಚಿಕ್ಕಿಯಹಿತಿಂದು,
ಭೂಮಿಯಲಿತ್ತು ಇಷ್ಟು ಹೊತ್ತು,
ಪಂಚೇಂದ್ರಿಯಗಳ ಬಂದನದಲಿ ಸಿಲುಕಿ,
ಬಳುವುದನು ಹರಿತು, ಮಿನುಗುವುದನ್ನು ಮರೆತು,
ಅಲೆಯುತ್ತಿತ್ತು ಅತ್ತ, ಇತ್ತ,
ಶಾಂತಿಗಾಗಿ ಸ್ವಲ್ಪ ವಿಶ್ರಾಂತಿಗಾಗಿ.
Wednesday, January 6, 2010
Subscribe to:
Post Comments (Atom)
No comments:
Post a Comment